ಹೈನುಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ | ಊಟ, ವಸತಿ ಸಂಪೂರ್ಣ ಉಚಿತ Dairy Farming and Vermicompost Production free Training

Dairy Farming and Vermicompost Production free Training : ವಸತಿ, ಉಟೋಪಚಾರ ಸಹಿತ ಹೈನುಗಾರಿಕೆ (Dairy Farming) ತರಬೇತಿಗೆ ಆಸಕ್ತ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಹೆಸರು ನೋಂದಣಿಯ ಸಂಪೂರ್ಣ ಮಾಹಿತಿ ಇಲ್ಲಿದೆ… ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಯುವತಿಯರ ಸ್ವಾವಲಂಬಲೆಗಾಗಿ ಅನೇಕ ಸ್ವಯಂ ಉದ್ಯೋಗಗಳಿದ್ದು; ಈ ವೃತ್ತಿಯಲ್ಲಿ ಕೌಶಲ್ಯ ತರಬೇತಿ ಪಡೆಯುವ ಮೂಲಕ ಸ್ವಾವಲಂಬನೆ ಜೀವನ ನಡೆಸಬಹುದಾಗಿದೆ. ಬಹುಮುಖ್ಯವಾಗಿ ರೈತರು ಮತ್ತು ರೈತ ಮಕ್ಕಳು ಹೈನುಗಾರಿಕೆ, ಕುರಿ-ಮೇಕೆ, ಕೋಳಿ, ಮೊಲ, ಹಂದಿ ಸಾಕಾಣಿಕೆ ತರಬೇತಿ ಪಡೆದು … Read more

ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆಯಲ್ಲಿ ಈ ಸೂತ್ರ ಪಾಲಿಸಿ ಹೆಚ್ಚಿನ ಆದಾಯ ಗಳಿಸಿ Sheep, Goat and Dairy Farming Success formulas

Sheep, Goat and Dairy Farming Success formulas : ಪಶುಪಾಲನೆಯು (Animal husbandry) ಅನಾದಿ ಕಾಲದಿಂದಲೂ ಕೃಷಿಯೊಂದಿಗೆ ಮಾನವನ ಪ್ರಮುಖ ಉದ್ಯೋಗವಾಗಿದೆ. ಹಾಲು, ಮಾಂಸ, ಮೊಟ್ಟೆ, ಉಣ್ಣೆ, ಗೊಬ್ಬರ ಸೇರಿದಂತೆ ಮಾನವ ಸಮಾಜಕ್ಕೆ ಪಶುಪಾಲನೆಯ ಕೊಡುಗೆ ಅಪಾರ. ಇಂದಿಗೂ ಸಹ ಪಶುಪಾಲನೆಯು ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಕಾಮಧೇನುವಾಗಿದೆ. ಹೊಸದಾಗಿ ಪಶುಪಾಲನೆಯಲ್ಲಿ ತೊಡಗಿಸಿಕೊಳ್ಳುವ ಇಚ್ಛೆಯುಳ್ಳವರಿಗೆ ಮಾಹಿತಿ ಇಲ್ಲಿದೆ… ಹೈನುಗಾರಿಕೆಯಲ್ಲಿ ಅನುಸರಿಸಬೇಕಾದ ಕ್ರಮಗಳು Dairy Farming ನಿಮ್ಮ ಊರಿನಲ್ಲಿ ಈಗಾಗಲೇ ಹಾಲು ಉತ್ಪಾದಕ ಸಹಕಾರ ಸಂಘಗಳು ಕಾರ್ಯಾಚರಣೆಯಲ್ಲಿ … Read more

ಒಂದೇ ಜಮೀನಿನಲ್ಲಿ ಕೃಷಿ, ಪಶುಪಾಲನೆ, ಮೀನುಗಾರಿಕೆ | ನಿರಂತರ ಆದಾಯ ಗಳಿಕೆಯ ಸಂಯೋಜಿತ ಕೃಷಿ ಪದ್ಧತಿ… Benefits of Integrated Farming

Benefits of Integrated Farming : ಏಕ ಬೆಳೆ ಕೃಷಿಯಿಂದ ಮುಖ್ಯವಾಗಿ ಎರಡು ಸಮಸ್ಯೆಗಳು ಉದ್ಭವವಾಗುತ್ತವೆ. ಮೊದಲನೆಯದು ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಏರಿಳಿತದಿಂದಾಗಿ (Price fluctuation of agricultural products) ರೈತ ತೀವ್ರ ಹಾನಿಯನ್ನು ಅನುಭವಿಸಬೇಕಾಗುತ್ತದೆ. ಎರಡನೆಯದು ರೈತರ ಏಕ ಕೃಷಿ ಬೆಳೆಯು ಹೊಸ ಹೊಸ ರೋಗಕ್ಕೀಡಾಗುವುದರಿಂದ (new disease) ಸಾಕಷ್ಟು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಈ ಹಾನಿಗಳಿಗೆ ಸುಲಭವಾದ ಪರಿಹಾರ ಎಂದರೆ ಸುಸ್ಥಿರ, ಸಂಯೋಜಿತ ಕೃಷಿ ಪದ್ಧತಿ (Integrated Farming). ಈ ಸುಸ್ಥಿರ ಸಂಯೋಜಿತ ಕೃಷಿ … Read more

ರೈತರ ಹಾಲಿನ ಬೆಲೆಯಲ್ಲಿ 1.5 ರೂಪಾಯಿ ಕಡಿತ | ಹಾಲು ಒಕ್ಕೂಟದ ಆದೇಶ RBKMUL Farmers Milk Price Reduction

RBKMUL Farmers Milk Price Reduction : ಹೈನುಗಾರಿಕೆ ಸಂಕಷ್ಟದಲ್ಲಿ ಇರುವಾಗಲೇ ಹಾಲು ಒಕ್ಕೂಟಗಳ ದರ ಕಡಿತದ ಆದೇಶ ರೈತರನ್ನು ಕಂಗಾಲು ಮಾಡುತ್ತಿದೆ. ಕರ್ನಾಟಕ ಹಾಲು ಮಹಾಮಂಡಳದ (Karnataka Milk Federation -KMF) ವಿವಿಧ ಜಿಲ್ಲಾ ಒಕ್ಕೂಟಗಳು ದರ ಕಡಿತ ಮಾಡುತ್ತಿದ್ದು; ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಪಶು ಆಹಾರದ ಬೆಲೆ ಹೆಚ್ಚಳವಾಗಿದೆ. ಮೇವು, ಔಷಧಿ ವೆಚ್ಚವೂ ದುಬಾರಿಯಾಗಿದೆ. ಹಾಲಿನ ಪ್ರೋತ್ಸಾಹಧನ ಕೂಡ ಸಕಾಲಕ್ಕೆ ಹೈನುಗಾರರ ಕೈ ಸೇರುತ್ತಿಲ್ಲ. ಬರ-ನೆರೆಯಿಂದ ತತ್ತರಿಸಿರುವ ರೈತರಿಗೆ ಹೈನುಗಾರಿಕೆ ಆಪತ್ತಿಗೆ ಆಸರೆಯಾಗಿದ್ದು; … Read more

ಸಣ್ಣ ರೈತರಿಗೆ ಗಂಗಾಕಲ್ಯಾಣ ನೀರಾವರಿ ಸೌಲಭ್ಯಕ್ಕೆ ₹4.25 ಲಕ್ಷ ಆರ್ಥಿಕ ನೆರವು | ಆಗಸ್ಟ್ 30ರೊಳಗೆ ಅರ್ಜಿ ಹಾಕಿ… Karnataka Ganga Kalyana Scheme 2024

Karnataka Ganga Kalyana Scheme 2024 : ಗಂಗಾಕಲ್ಯಾಣ ಯೋಜನೆಯಡಿ (Ganga Kalyana Borewell Scheme) ಉಚಿತ ಬೋರ್‌ವೆಲ್ ಪಡೆಯುವುದು ಹೇಗೆ? ಯಾವೆಲ್ಲ ಜಾತಿಯ ರೈತರು ಈ ಸೌಲಭ್ಯ ಪಡೆಯಲು ಅರ್ಹರು? ಮಾನದಂಡಗಳೇನು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಎಲ್ಲಿ ಅರ್ಜಿ ಸಲ್ಲಿಸಬೇಕು? ಫಲಾನುಭವಿಗಳ ಆಯ್ಕೆ ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ… ಸಣ್ಣ ಮತ್ತು ಅತೀ ಸಣ್ಣ ರೈತರ ಹಿತದೃಷ್ಟಿಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿವೆ. ಈ ಪೈಕಿ ನೀರಾವರಿ ಅನುಕೂಲಕ್ಕಾಗಿ ರಾಜ್ಯ … Read more

ಪಿಎಂ ಕಿಸಾನ್ ಹಣ ಜಮೆಗೆ ಕೃಷಿ ಇಲಾಖೆ ಸೂಚನೆ | ಕೂಡಲೇ ಮೊಬೈಲ್ ನಂಬರ್ ಅಪ್ಡೇಟ್ ಮಾಡಿ PM Kisan Samman Nidhi Mobile Updation

PM Kisan Samman Nidhi Mobile Updation : ಪಿಎಂ ಕಿಸಾನ್ ಯೋಜನೆಯಡಿ ರೈತರು ನಿರಂತರವಾಗಿ ಹಣ ಪಡೆಯಲು ಸರ್ಕಾರ ಕಾಲಕಾಲಕ್ಕೆ ಹಲವು ಬದಲಾವಣೆಗಳನ್ನು, ಹೊಸ ಹೊಸ ನಿಯಮಗಳನ್ನು ರೂಪಿಸುತ್ತಾ ಬರುತ್ತಿದೆ. ನಕಲಿ ಫಲಾನುಭವಿಗಳನ್ನು ತಡೆಯುವ ನಿಟ್ಟಿನಲ್ಲಿ ಇಕೆವೈಸಿ (eKYC) ಕಡ್ಡಾಯಗೊಳಿಸಿರುವ ಸರ್ಕಾರ ಇದೀಗ ಮತ್ತೊಂದು ಹೊಸ ನಿಯಮ ಪ್ರಕಟಿಸಿದೆ… ಒಂದೇ ಮೊಬೈಲ್ ಸಂಖ್ಯೆ ಹೊಂದುವುದು ಕಡ್ಡಾಯ ಅನರ್ಹ ಫಲಾನುಭವಿಗಳನ್ನು ಪಿಎಂ ಕಿಸಾನ್ ಯೋಜನೆಯಿಂದ ಹೊರಗಿಡುವ ಹಿನ್ನಲೆಯಲ್ಲಿ ಸರ್ಕಾರ ಇದೀಗ ರೈತರು ಒಂದೇ ಮೊಬೈಲ್ ಸಂಖ್ಯೆ ಹೊಂದುವುದು … Read more

ಕುರಿ-ಮೇಕೆ ಸೊಸೈಟಿ ಸ್ಥಾಪಿಸಿ 5 ಲಕ್ಷ ಪ್ರೋತ್ಸಾಹ ಧನ ಪಡೆಯಿರಿ Sheep and Goat Society Prostaha Dhana

Sheep and Goat Society Prostaha Dhana  : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು (Karnataka Sheep and Wool Development Corporation) ಇಡೀ ರಾಜ್ಯಾದ್ಯಂತ ತನ್ನದೇ ಆದ ಕಾರ್ಯಜಾಲ ಹೊಂದಲು ಹಾಗೂ ಕುರಿ-ಮೇಕೆ ಸಾಕಾಣಿಕೆದಾರರಿಗೆ ಸರಕಾರಿ ಯೋಜನೆಗಳನ್ನು ತಲುಪಿಸಲು ವೇದಿಕೆಯಾಗಿ ‘ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ’ಗಳನ್ನು (Sheep and Wool Producers Co-operative Society) ಸ್ಥಾಪಿಸಿದೆ. ಈ `ಸೊಸೈಟಿ’ಗಳ ಮೂಲಕ ಆಡಳಿತವನ್ನು ಹೆಚ್ಚು ಪಾರದರ್ಶಕಗೊಳಿಸಲು ಮತ್ತು ಎಲ್ಲರಿಗೂ ಕುರಿ/ಮೇಕೆ ಅಭಿವೃದ್ಧಿಯಲ್ಲಿ … Read more

ಕೃಷಿ ತ್ಯಾಜ್ಯ ಸುಡುವುದರಿಂದ ರೈತರಿಗೆ ಆಗುವ ನಷ್ಟವೆಷ್ಟು ಗೊತ್ತೇ? ತ್ಯಾಜ್ಯವನ್ನು ಸಂಪತ್ತಾಗಿಸುವ ವಿಧಾನ ಇಲ್ಲಿದೆ… Agricultural Waste Management

Agricultural Waste Management : ಈಗೀಗ ರೈತರಲ್ಲಿ ಕೃಷಿ ತ್ಯಾಜ್ಯವನ್ನು ಸುಟ್ಟು ಬೂದಿ ಮಾಡುವ ಪರಿಪಾಠ ಹೆಚ್ಚುತ್ತಿದೆ. ಇದರಿಂದ ಪರಿಸರಕ್ಕಾಗುವ ಹಾನಿ ಏನು? ಸ್ವತಃ ರೈತರಿಗೆ ಆಗುವ ನಷ್ಟ ಎಂಥದು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ… ಇಂದು ಕೃಷಿ ತ್ಯಾಜ್ಯವನ್ನು ಸಾರಾಸಗಟು ಸುಟ್ಟು ಬೂದಿ ಮಾಡುವ ಪರಿಪಾಠ ಹೆಚ್ಚುತ್ತಿದೆ. ಇದರಿಂದಾಗಿ ಸಾಲುಸಾಲು ಅನಾಹುತಗಳು ಸೃಷ್ಟಿಯಾಗುತ್ತಿವೆ. ನಿಜಕ್ಕಾದರೆ ಕೃಷಿ ತ್ಯಾಜ್ಯವನ್ನು ಸುಡುವುದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ. ಹೆಚ್ಚೆಂದರೆ ತ್ಯಾಜ್ಯಗಳನ್ನು ಸುಟ್ಟು ಅದರಿಂದ ನೈಸರ್ಗಿಕವಾಗಿ ವಿದ್ಯುಚ್ಛಕ್ತಿಯನ್ನು ಉತ್ಪಾದನೆ ಮಾಡಬಹುದು. ರೋಗಭರಿತ … Read more

ರೈತರಿಗೆ ಬೆಳೆ ವಿಮೆ ಪರಿಹಾರದ ಹಣ ಗ್ಯಾರಂಟಿ ಸಿಗಬೇಕೆಂದರೆ ಹೀಗೆ ಮಾಡಿ… Belevime Karnataka PMFBY

Belevime Karnataka PMFBY : ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ (Karnataka Raitha Suraksha Pradhana Mantri Fasal Bima Yojana) 2024-25ನೇ ಸಾಲಿನ ಮುಂಗಾರು ಬೆಳೆಗಳ ವಿಮೆ ಮಾಡಿಸಲು ಈಗಾಗಲೇ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅತಿಯಾದ ಮಳೆ, ಅತಿಯಾದ ಮಳೆ ಕೊರತೆ, ಚಂಡಮಾರುತದ೦ತಹ ಪ್ರಕೃತಿ ವಿಕೋಪಗಳಿಂದಾಗಿ ರೈತರು ಪದೇ ಪದೇ ನಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ರೈತರನ್ನು ಇಂತಹ ನಿಸರ್ಗ ಸಹಜ ಅನಾಹುತಗಳಿಂದ ಪಾರು ಮಾಡುವ ಉದ್ದೇಶದಿಂದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ರೈತರು ಸಕಾಲಕ್ಕೆ … Read more

Land Haddubastu Bhoomojini Karnataka : ಜಮೀನು ಒತ್ತುವರಿಯಾದರೆ ರೈತರು ಹದ್ದುಬಸ್ತು ಮಾಡಿಕೊಳ್ಳುವ ವಿಧಾನ | ತಜ್ಞರ ಕಾನೂನಾತ್ಮಕ ಸಲಹೆ ಇಲ್ಲಿದೆ…

Land Haddubastu Bhoomojini Karnataka : ರೈತರು ಜಮೀನು ಉಳಿಮೆ ಮಾಡುವಾಗ ಸಾಮಾನ್ಯವಾಗಿ ಅಕ್ಕಪಕ್ಕದ ಜಮೀನು ಸಾಧ್ಯವಾದಷ್ಟು ಒತ್ತಿ ಉಳುವುದುಂಟು. ಇದೇ ರೀತಿ ಎರಡೂ ಕಡೆಯವರು ಒತ್ತುವರಿ ಮಾಡಿ ಉಳಿಮೆ ಮಾಡತೊಡಗಿದರೆ ಎರಡೂ ಜಮೀನು ಗಡಿ ಭಾಗದಲ್ಲಿದ್ದ ಹದ್ದುಬಸ್ತು ಕಲ್ಲು ಹೂತು ಹೋಗುತ್ತದೆ ಅಥವಾ ನಾಶವಾಗಿರುತ್ತದೆ. ನಂತರ ನಿಧಾನಕ್ಕೆ ಎರಡೂ ರೈತರ ನಡುವೆ ತಕರಾರು ಶುರುವಾಗಿ, ಜಗಳವಾಗಿ ಮಾರ್ಪಡುವುದುಂಟು. ಊರಿನ ಪ್ರಮುಖರನ್ನು ಕರೆಯಿಸಿ ತಮ್ಮ ತಮ್ಮಲ್ಲೇ ಹೊಂದಾಣಿಕೆ ಮಾಡಿಕೊಂಡರೆ ಇದು ಸಮಸ್ಯೆಯೇ ಅಲ್ಲ. ಬಹುತೇಕ ಸಂದರ್ಭದಲ್ಲಿ ಊರಿನ … Read more

error: Content is protected !!