ಕುರಿ-ಮೇಕೆ ಸೊಸೈಟಿ ಸ್ಥಾಪಿಸಿ 5 ಲಕ್ಷ ಪ್ರೋತ್ಸಾಹ ಧನ ಪಡೆಯಿರಿ Sheep and Goat Society Prostaha Dhana

Sheep and Goat Society Prostaha Dhana  : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು (Karnataka Sheep and Wool Development Corporation) ಇಡೀ ರಾಜ್ಯಾದ್ಯಂತ ತನ್ನದೇ ಆದ ಕಾರ್ಯಜಾಲ ಹೊಂದಲು ಹಾಗೂ ಕುರಿ-ಮೇಕೆ ಸಾಕಾಣಿಕೆದಾರರಿಗೆ ಸರಕಾರಿ ಯೋಜನೆಗಳನ್ನು ತಲುಪಿಸಲು ವೇದಿಕೆಯಾಗಿ ‘ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ’ಗಳನ್ನು (Sheep and Wool Producers Co-operative Society) ಸ್ಥಾಪಿಸಿದೆ. ಈ `ಸೊಸೈಟಿ’ಗಳ ಮೂಲಕ ಆಡಳಿತವನ್ನು ಹೆಚ್ಚು ಪಾರದರ್ಶಕಗೊಳಿಸಲು ಮತ್ತು ಎಲ್ಲರಿಗೂ ಕುರಿ/ಮೇಕೆ ಅಭಿವೃದ್ಧಿಯಲ್ಲಿ … Read more

ಉದ್ಯೋಗದ ಕೊಡಿಸುವ ವಂಚಕರಿಂದ ಹುಶಾರ್ | ಮೋಸದ ಉದ್ಯೋಗ ಜಾಲದಿಂದ ಪಾರಾಗಲು ಹೀಗೆ ಮಾಡಿ… Beware of job scams

Beware of job scams : ಸರಕಾರಿ ಉದ್ಯೋಗ, ಪ್ರತಿಷ್ಠಿತ ಕಂಪನಿ ಹುದ್ದೆ, ಮನೆಯಲ್ಲಿಯೇ ಕೆಲಸ, ಲಕ್ಷ ಲಕ್ಷ ಸಂಬಳ ಇತ್ಯಾದಿ ಮೋಡಿ ಆಮಿಷಗಳ ಮೋಸಗೊಳಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಮೋಸದ ಜಾಲವನ್ನು (Fraudulent employment network)  ಪತ್ತೆ ಹಚ್ಚುವುದು ಹೇಗೆ? ಇವುಗಳ ಮೋಸಕ್ಕೆ ಬಲಿಯಾಗದಂತೆ ಪಾಲಿಸಬೇಕಾದ ನಿಯಮಗಳೇನು? ಮೋಸದ ಜಾಲಗಳ ಅಸಲಿ ಹಕೀಕತ್ತೇನು? ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗಾಕಾಂಕ್ಷಿಗಳ ಪೋಷಕರು ತಿಳಿಯಲೇಬೇಕಾದ ಮಹತ್ವದ ಮಾಹಿತಿ ಇಲ್ಲಿದೆ… ಉದ್ಯೋಗ ಕೊಡುವ ನೆಪದಲ್ಲಿ ವಂಚಿಸುವ (job cheating) ಮೋಸದ … Read more

ಕೃಷಿ ತ್ಯಾಜ್ಯ ಸುಡುವುದರಿಂದ ರೈತರಿಗೆ ಆಗುವ ನಷ್ಟವೆಷ್ಟು ಗೊತ್ತೇ? ತ್ಯಾಜ್ಯವನ್ನು ಸಂಪತ್ತಾಗಿಸುವ ವಿಧಾನ ಇಲ್ಲಿದೆ… Agricultural Waste Management

Agricultural Waste Management : ಈಗೀಗ ರೈತರಲ್ಲಿ ಕೃಷಿ ತ್ಯಾಜ್ಯವನ್ನು ಸುಟ್ಟು ಬೂದಿ ಮಾಡುವ ಪರಿಪಾಠ ಹೆಚ್ಚುತ್ತಿದೆ. ಇದರಿಂದ ಪರಿಸರಕ್ಕಾಗುವ ಹಾನಿ ಏನು? ಸ್ವತಃ ರೈತರಿಗೆ ಆಗುವ ನಷ್ಟ ಎಂಥದು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ… ಇಂದು ಕೃಷಿ ತ್ಯಾಜ್ಯವನ್ನು ಸಾರಾಸಗಟು ಸುಟ್ಟು ಬೂದಿ ಮಾಡುವ ಪರಿಪಾಠ ಹೆಚ್ಚುತ್ತಿದೆ. ಇದರಿಂದಾಗಿ ಸಾಲುಸಾಲು ಅನಾಹುತಗಳು ಸೃಷ್ಟಿಯಾಗುತ್ತಿವೆ. ನಿಜಕ್ಕಾದರೆ ಕೃಷಿ ತ್ಯಾಜ್ಯವನ್ನು ಸುಡುವುದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ. ಹೆಚ್ಚೆಂದರೆ ತ್ಯಾಜ್ಯಗಳನ್ನು ಸುಟ್ಟು ಅದರಿಂದ ನೈಸರ್ಗಿಕವಾಗಿ ವಿದ್ಯುಚ್ಛಕ್ತಿಯನ್ನು ಉತ್ಪಾದನೆ ಮಾಡಬಹುದು. ರೋಗಭರಿತ … Read more

ರೈತರಿಗೆ ಬೆಳೆ ವಿಮೆ ಪರಿಹಾರದ ಹಣ ಗ್ಯಾರಂಟಿ ಸಿಗಬೇಕೆಂದರೆ ಹೀಗೆ ಮಾಡಿ… Belevime Karnataka PMFBY

Belevime Karnataka PMFBY : ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ (Karnataka Raitha Suraksha Pradhana Mantri Fasal Bima Yojana) 2024-25ನೇ ಸಾಲಿನ ಮುಂಗಾರು ಬೆಳೆಗಳ ವಿಮೆ ಮಾಡಿಸಲು ಈಗಾಗಲೇ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅತಿಯಾದ ಮಳೆ, ಅತಿಯಾದ ಮಳೆ ಕೊರತೆ, ಚಂಡಮಾರುತದ೦ತಹ ಪ್ರಕೃತಿ ವಿಕೋಪಗಳಿಂದಾಗಿ ರೈತರು ಪದೇ ಪದೇ ನಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ರೈತರನ್ನು ಇಂತಹ ನಿಸರ್ಗ ಸಹಜ ಅನಾಹುತಗಳಿಂದ ಪಾರು ಮಾಡುವ ಉದ್ದೇಶದಿಂದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ರೈತರು ಸಕಾಲಕ್ಕೆ … Read more

Land Haddubastu Bhoomojini Karnataka : ಜಮೀನು ಒತ್ತುವರಿಯಾದರೆ ರೈತರು ಹದ್ದುಬಸ್ತು ಮಾಡಿಕೊಳ್ಳುವ ವಿಧಾನ | ತಜ್ಞರ ಕಾನೂನಾತ್ಮಕ ಸಲಹೆ ಇಲ್ಲಿದೆ…

Land Haddubastu Bhoomojini Karnataka : ರೈತರು ಜಮೀನು ಉಳಿಮೆ ಮಾಡುವಾಗ ಸಾಮಾನ್ಯವಾಗಿ ಅಕ್ಕಪಕ್ಕದ ಜಮೀನು ಸಾಧ್ಯವಾದಷ್ಟು ಒತ್ತಿ ಉಳುವುದುಂಟು. ಇದೇ ರೀತಿ ಎರಡೂ ಕಡೆಯವರು ಒತ್ತುವರಿ ಮಾಡಿ ಉಳಿಮೆ ಮಾಡತೊಡಗಿದರೆ ಎರಡೂ ಜಮೀನು ಗಡಿ ಭಾಗದಲ್ಲಿದ್ದ ಹದ್ದುಬಸ್ತು ಕಲ್ಲು ಹೂತು ಹೋಗುತ್ತದೆ ಅಥವಾ ನಾಶವಾಗಿರುತ್ತದೆ. ನಂತರ ನಿಧಾನಕ್ಕೆ ಎರಡೂ ರೈತರ ನಡುವೆ ತಕರಾರು ಶುರುವಾಗಿ, ಜಗಳವಾಗಿ ಮಾರ್ಪಡುವುದುಂಟು. ಊರಿನ ಪ್ರಮುಖರನ್ನು ಕರೆಯಿಸಿ ತಮ್ಮ ತಮ್ಮಲ್ಲೇ ಹೊಂದಾಣಿಕೆ ಮಾಡಿಕೊಂಡರೆ ಇದು ಸಮಸ್ಯೆಯೇ ಅಲ್ಲ. ಬಹುತೇಕ ಸಂದರ್ಭದಲ್ಲಿ ಊರಿನ … Read more

Hydroponics Soilless Farming ಹೈಡ್ರೋಫೋನಿಕ್ಸ್ ಕೃಷಿ ವಿಧಾನ: ಅರ್ಧ ಎಕರೆಯಲ್ಲಿ ಲಕ್ಷ ಲಕ್ಷ ಆದಾಯ

Hydroponics Soilless Farming : ಇದು ಮಣ್ಣಿಲ್ಲದೇ ಕೃಷಿ ಮಾಡಿ ಅಧಿಕ ಆದಾಯ ಗಳಿಸುವ ಹೊಸ ವಿಧಾನದ ಬೇಸಾಯ ಪದ್ಧತಿ. ಇಲ್ಲಿ ಭೂಮಿ ಹದ ಮಾಡುವ ಅಗತ್ಯವಿಲ್ಲ. ಕಳೆ ಕೀಳುವ, ರಾಸಾಯನಿಕ ಸಿಂಪಡಿಸುವ ಗೊಡವೆ ಇಲ್ಲ. ಹೆಚ್ಚಿನ ಪ್ರಮಾಣದ ಕೂಲಿ ಆಳುಗಳು ಕೂಡ ಬೇಕಿಲ್ಲ. ಆದರೂ ಕೇವಲ ಅರ್ಧ ಎಕರೆ ಪ್ರದೇಶದಲ್ಲಿ ಅತ್ಯಧಿಕ ಆದಾಯ ಗಳಿಸಬಹುದು. ಏನಿದು ಹೊಸ ಮಾದರಿ ಕೃಷಿ? ಇದರ ತರಬೇತಿ ಪಡೆಯುವುದು ಹೇಗೆ? ಈ ಕೃಷಿ ಮಾಡುವ ವಿಧಾನ ಹೇಗೆ? ಇತ್ಯಾದಿ ಸಮಗ್ರ … Read more

error: Content is protected !!